Thursday, February 5, 2009

ನೀರು ಸರಬರಾಜಿಗೆ ವಿದಾಯ!


ನೀರು ಸರಬರಾಜು, ತ್ಯಾಜ್ಯ ನೀರು ಕೊಳವೆಗಳ ಬದಲಾವಣೆ ಇತ್ಯಾದಿಗಳಿಗೆ ವಿದಾಯ ಹೇಳಲು ಸರಕಾರ ನಿರ್ಧರಿಸಿದ್ದನ್ನು ಸರಕಾರದ ಜಾಹೀರಾತಲ್ಲೇ ಓದಿ. ನಾರಾಯಣ ನಾರಾಯಣ!

No comments: