Monday, January 4, 2010

ಇನ್ನೆಂದೂ ಪಕ್ಷದಲ್ಲಿ ಅಶಿಸ್ತಿಲ್ಲ -ಸದಾನಂದ ಗೌಡ ಮತ್ತೊಮ್ಮೆ ಹೇಳಿಕೆ.

ಪಕ್ಷದಲ್ಲಿ ಇನ್ನುಮುಂದೆ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಿಲ್ಲ. ನಾವು ಎಲ್ಲರೂ ಈಗ ಒಂದಾಗಿದ್ದೇವೆ ಎಂದು ಬ್ಜ್ಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಮತ್ತೆ ಹೇಳಿದ್ದಾರೆ. ಈ ಮೊದಲೂ ಅನೇಕ ಬಾರಿ ಗೊಂದಲಗಳುಂಟಾಗ ಇದೇ ರೀತಿ ಹೇಳಿದ್ದ ಅವರು, ಪದೇ ಪದೇ ಮಾತು ಬದಲಿಸುವ ವ್ಯಕ್ತಿಯಲ್ಲವೆಂದು ಸ್ಪಷ್ಟವಾಗಿದೆ.