Sunday, January 28, 2007

ಸಮಾಜೋತ್ಸವಕ್ಕಾಗಿ ಒಂದಾದ ಹಿಂದು-ಮುಸ್ಲಿಮರು!








ಹಿಂದು ಸಮಾಜೋತ್ಸವ ನಡೆದರೆ ಕೋಮುಗಲಭೆಯಾಗುತ್ತದೆ, ಜಾತೀಯತೆ ಹೆಚ್ಚುತ್ತದೆ ಎಂದು ಗದ್ದಲವೆಬ್ಬಿಸಿ, ಮುಸ್ಲಿಮರನ್ನು ಸಮಾಜೋತ್ಸವಕ್ಕೆ ವಿರದ್ಧ ಸಿಡಿದೆದ್ದು ಗಲಭೆ ನೆಡೆಸುವ "ಸೌಹಾರ್ದ" ಸಂಘಟನೆಗಳ ಪ್ರಯತ್ನ ಭಗ್ನಗೊಂಡಿದೆ. ಭಾರೀ ಸಂಖ್ಯೆಯಲ್ಲಿ ನೆರೆದ ಜನರನ್ನುದ್ದೇಶಿಸಿ ಮಾತನಾಡಿದ ಗಣ್ಯರು ಹಿಂದುಗಳು ಸಂಘಟಿತರಾಗುವ ಬಗ್ಗೆ, ಸಾಮರಸ್ಯದ ಅಗತ್ಯದ ಬಗ್ಗೆ, ಮಾತನಾಡಿದರೇ ಹೊರತು ಮುಸ್ಲಿಮರ ವಿರುದ್ಧವಲ್ಲ. ಸಮಾರಂಭದಲ್ಲಿ ಅನೇಕ ಮುಸಲ್ಮಾನರೂ, ಕ್ರಿಶ್ಚಿಯನ್ನರೂ ಭಾಗವಹಿಸಿದರು.
ಕೆಲವು ಚಿತ್ರ/ವರದಿಗಳು ಇಲ್ಲಿ ಲಭ್ಯ:

http://mangalorean.com/news.php?newstype=local&newsid=38555

http://www.mangalorean.com/news.php?newstype=broadcast&broadcastid=38617&PHPSESSID=d6baa8b3eeb50ec2d5cfdd9ae40bdccc

http://www.daijiworld.com/news/news_disp.asp?n_id=29945&n_tit=Mangalore%3A+%91Christians+will+Support+Hindu+Samajotsava%92

http://www.daijiworld.com/news/news_disp.asp?n_id=30010&n_tit=Mangalore%3A%20Viraat%20Hindu%20Samajotsava%20Held%20Under%20Tight%20Security

ಸೌಹಾರ್ದ ವೇದಿಕೆಯವರು ಮೈಪರಚಿಕೊಳ್ಳುತ್ತಿರಬೇಕು ಪಾಪ!
ಅವರು ಎಷ್ಟೇ ತುಪ್ಪ ಸುರಿದರೂ ಬೆಂಕಿಯೇ ಹತ್ತುತ್ತಿಲ್ಲವಲ್ಲ, ನಾರಾಯಣ ನಾರಾಯಣ!

No comments: